ಸಖಿ...
ಈತನ ಮನೆ
ಮುರಿದ ಆಕೆ
ಬೇರಲ್ಲೋ ಹೋಗಿ
ಕಟ್ಟಿಕೊಂಡಳು
ಬದುಕು...
ಮುರಿದ ಆಕೆ
ಬೇರಲ್ಲೋ ಹೋಗಿ
ಕಟ್ಟಿಕೊಂಡಳು
ಬದುಕು...
ಆಕೆಯೊಳತಿಗಾಗಿ
ಹಣತೆಯಾಗಿ
ಬದುಕು ಸುಟ್ಟುಕೊಂಡ
ಈತನ ಮನೆ -ಮನ
ಬರೀ ಕತ್ತಲು...
ಹಣತೆಯಾಗಿ
ಬದುಕು ಸುಟ್ಟುಕೊಂಡ
ಈತನ ಮನೆ -ಮನ
ಬರೀ ಕತ್ತಲು...
ಅಪಾತ್ರರಿಗೆ ಮಾಡಿ ದಾನ
ಪುಣ್ಯವ ಹುಡುಕಿದರೇನು...?
ಪಾಪಪ್ರಜ್ಞೆ ಇಲ್ಲದವರಿಗಾಗಿ
ಪರಿತಪಿಸಿ ಫಲವೇನು...?
ಪುಣ್ಯವ ಹುಡುಕಿದರೇನು...?
ಪಾಪಪ್ರಜ್ಞೆ ಇಲ್ಲದವರಿಗಾಗಿ
ಪರಿತಪಿಸಿ ಫಲವೇನು...?
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ